Uncategorised

ಶಬರಿಮಲೆ ಯಾತ್ರಿಕರಿಗೆ ಮಹತ್ವದ ಸುದ್ದಿ!

 

ಶಬರಿಮಲೆ ಯಾತ್ರಾ ಋತುವನ್ನು ಗಮನದಲ್ಲಿಟ್ಟುಕೊಂಡು, ತ್ರಾವಣ್ಕೋರ್ ದೇವಸ್ವಂ ಬೋರ್ಡ್ (TDB) ಹೋಟೆಲ್‌ಗಳು ಹಾಗೂ ವಸತಿ ಗೃಹಗಳಲ್ಲಿ ಹೆಚ್ಚಿನ ಸ್ವಚ್ಛತೆ ಮತ್ತು ಆರೋಗ್ಯಕರ ಆಹಾರ ವ್ಯವಸ್ಥೆ ಜಾರಿಗೆ ತರುವ ಯೋಜನೆ ರೂಪಿಸಿದೆ.

ಯಾತ್ರಿಕರಿಗೆ ಶುದ್ಧ ಹಾಗೂ ಸುರಕ್ಷಿತ ಆಹಾರ ಒದಗಿಸುವುದು,  ಹೋಟೆಲ್‌ಗಳಲ್ಲಿ ಕಡ್ಡಾಯ ಸ್ವಚ್ಛತಾ ನಿಯಮ ಪಾಲನೆ, ತ್ಯಾಜ್ಯ ನಿರ್ವಹಣೆಗೆ ವಿಶೇಷ ಕ್ರಮ,  ವಸತಿ ಕೇಂದ್ರಗಳಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ

ಇವುಗಳ ಮೂಲಕ ಲಕ್ಷಾಂತರ ಅಯ್ಯಪ್ಪ ಭಕ್ತರಿಗೆ ಉತ್ತಮ ಯಾತ್ರಾ ಅನುಭವ ನೀಡಲು ಬೋರ್ಡ್ ಮುಂದಾಗಿದೆ.

🙏  ಸ್ವಚ್ಛ ಶಬರಿಮಲೆ – ಸುರಕ್ಷಿತ ಯಾತ್ರೆ” ಎಂಬ ಧ್ಯೇಯದೊಂದಿಗೆ ಈ ಕ್ರಮಗಳು ಜಾರಿಗೆ ಬರಲಿವೆ.

ಸ್ವಾಮಿ ಶರಣಂ ಅಯ್ಯಪ್ಪ! 🕉️🙏

Sri Shabarish TV

Author joy is a skilled digital content writer with expertise in crafting engaging and impactful content across various platforms.

Related Articles

Leave a Reply

Your email address will not be published. Required fields are marked *

Back to top button